ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಮುಕುರ್ ಇಂದ ಎರ್ಮೆತ್ತೋಡಿ. ಪಮ್ ಮೇದ ಬೆಟ್ಟು ಹಾದುಹೋಗುವ ರಸ್ತೆಯ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅರುಣ್ ಮಡಿವಾಳ ಅಲೆಬೆಟ್ಟು ಇವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
![](http://dtvkannada.in/wp-content/uploads/2021/11/IMG-20211107-WA0023-1024x480.jpg)
ಸ್ಥಳೀಯರಾದ ಅರುಣ, ಪ್ರದೀಪ್, ಸುಶೀಲ. ನಾಗರಾಜ, ಉಮೇಶ, ರೋಹಿತ್, ರಜಿತ್, ಹೇಮ, ಸತೀಶ, ರಮೇಶ್, ಅಖಿಲೇಶ್, ಬಾಬು, ನವೀನ, ವಸಂತ, ಹರೀಶ, ಸುಜಯ, ಜಯ ಕುಲಾಲ್, ಸುಂದರ, ಸಂಜೀವ ಹಾಗೂ ಮೊದಲಾದವರು ಉಪಸ್ಥಿತರಿದ್ದರು