dtvkannada

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಮುಕುರ್ ಇಂದ ಎರ್ಮೆತ್ತೋಡಿ. ಪಮ್ ಮೇದ ಬೆಟ್ಟು ಹಾದುಹೋಗುವ ರಸ್ತೆಯ ಸ್ವಚ್ಛತಾ ಕಾರ್ಯವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅರುಣ್ ಮಡಿವಾಳ ಅಲೆಬೆಟ್ಟು ಇವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Ji

ಸ್ಥಳೀಯರಾದ ಅರುಣ, ಪ್ರದೀಪ್, ಸುಶೀಲ. ನಾಗರಾಜ, ಉಮೇಶ, ರೋಹಿತ್, ರಜಿತ್, ಹೇಮ, ಸತೀಶ, ರಮೇಶ್, ಅಖಿಲೇಶ್, ಬಾಬು, ನವೀನ, ವಸಂತ, ಹರೀಶ, ಸುಜಯ, ಜಯ ಕುಲಾಲ್, ಸುಂದರ, ಸಂಜೀವ ಹಾಗೂ ಮೊದಲಾದವರು ಉಪಸ್ಥಿತರಿದ್ದರು

By dtv

Leave a Reply

Your email address will not be published. Required fields are marked *

error: Content is protected !!