';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಆದಿತ್ಯ ಹೋಟೆಲ್ ಸಮೀಪ ಹೆದ್ದಾರಿ ಬದಿಯ ತಿರುವಿನಲ್ಲಿ ಅಪಾಯಕಾರಿ ಹೊಂಡವೊಂದು ಬಾಯಿ ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.
ತಾತ್ಕಾಲಿಕ ತಡೆಬೇಲಿ
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಈ ಹಿಂದೆ ಡಿ.ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಡಿ.ಟಿವಿ ವರದಿಗೆ ಸ್ಪಂದಿಸಿದ ಅಧಿಕಾರಿ ವರ್ಗ ಗುಂಡಿಯ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಕಟ್ಟುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿದೆ.
';
}
else
{
echo "Sorry! You are Blocked from seeing the Ads";
}
?>
ಡಿ.ಟಿವಿಯು 4 ದಿನಗಳ ಹಿಂದೆ ಮಾಡಿದ್ದ ವರದಿ
ಈಗಾಗಲೇ ಹೆದ್ದಾರಿಯ ಕೆಲಸ ಪ್ರಗತಿಯಲ್ಲಿದ್ದು ಕೆಲಸದ ವೇಳೆ ಹೊಂಡವನ್ನು ತೆರವುಗೊಳಿಸುವ ಭರವಸೆಯಿದೆ. ಡಿ.ಟಿವಿ ಪ್ರಸಾರ ಮಾಡಿದ ವರದಿಯೂ ಫಲಶ್ರುತಿ ಕಂಡಿದೆ.
ಮೊದಲಿನ ಚಿತ್ರ
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>