ಕೊಳ್ನಾಡು: ಕೊಳ್ನಾಡು ಗ್ರಾಮದ ಮಂಚಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ನಾಫೀ ಅನಾರೋಗ್ಯ ಪೀಡಿತ ತಂದೆಗೆ ಎರಡು ಮಕ್ಕಳಲ್ಲಿ ಕಿರಿಯವನಾಗಿದ್ದು ಶಾಲಾ ರಜಾ ದಿವಸದಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಖರ್ಚಿಗೆ ಹಣವನ್ನು ಕೊಡುತ್ತಿದ್ದರು.
![](http://dtvkannada.in/wp-content/uploads/2022/02/IMG-20220201-WA0025-1024x473.jpg)
ದುಡಿಯುವವರು ಬೇರೆ ಯಾರೂ ಇಲ್ಲದ ಕಾರಣ ಅವರಿಗೆ ರೇಷನ್ ಕಿಟ್ ಹಣವನ್ನು ವಿತರಣೆ ಮಾಡಿ ಆ ಹುಡುಗನಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲಾ ಮತ್ತು ಶಿಕ್ಷಕರ ಸಾನಿಧ್ಯದಲ್ಲಿ ಸನ್ಮಾನ ಮಾಡಲಾಯಿತು.
![](http://dtvkannada.in/wp-content/uploads/2022/02/IMG-20220201-WA0026-1024x473.jpg)
ಈ ಸಂದರ್ಬದಲ್ಲಿ KM CHARITABLE ಟ್ರಸ್ಟ್ ಸ್ಥಾಪಕ ಕೆ. ಎಂ ನಾಸಿರ್, ಸಾಲೆತ್ತೂರು ಪಂಚಾಯತ್ ಅಧ್ಯಕ್ಷ ಹಸೈನಾರ್, ಟ್ರಸ್ಟ್ ಸದಸ್ಯರಾದ ಮುನೀರ್ ಕೆ. ಎಂ ಮತ್ತಿತರರು ಉಪಸ್ಥಿತರಿದ್ದರು.