ಉಪ್ಪಿನಂಗಡಿ: ಸ್ಕೂಟರ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ತೆಕ್ಕಾರಿನ ನೆಲ್ಲಿಪಲಿಕೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
![](http://dtvkannada.in/wp-content/uploads/2022/05/IMG-20220505-WA0042.jpg)
ಗಾಯಾಳುಗಳನ್ನು ಗೋದಾಮುಗುಡ್ಡೆ ನಿವಾಸಿಗಳಾದ ಜಮಾಲ್ ಮದನಿ ಮತ್ತು ಜಾಫರ್ ಎಂದು ಗುರುತಿಸಲಾಗಿದೆ.
![](http://dtvkannada.in/wp-content/uploads/2022/05/074fec79-7e15-499f-be39-cebd0999f78b-746x1024.jpg)
![](http://dtvkannada.in/wp-content/uploads/2022/05/IMG-20220503-WA0032.jpg)
ಬಾಜಾರುನಿಂದ ನೆಲ್ಲಿಪಳಿಕೆಯತ್ತ ಸಂಚರಿಸುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿದ್ದು ಇಬ್ಬರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/05/IMG-20220505-WA0041-1024x487.jpg)