ಮಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
![](http://dtvkannada.in/wp-content/uploads/2022/05/IMG-20220520-WA0063-1024x768.jpg)
ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಸಾರ್ವಜನಿಕರು ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತ ಸಿಟಿಯತ್ತ ತೆರಳಿದ ಮಂದಿ ಭಾರೀ ಮಳೆಗೆ ಸಿಲುಕಿದಂತ್ತಾಗಿದ್ದು , ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
![](http://dtvkannada.in/wp-content/uploads/2022/05/IMG-20220520-WA0065-1024x768.jpg)
![](http://dtvkannada.in/wp-content/uploads/2022/05/IMG-20220520-WA0064.jpg)