';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ರವರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ವಿರೋಧ ಪಕ್ಷದ ಉಪ ನಾಯಕನಿಗೆ ನೆಟ್ಟಾರು ಕುಟುಂಬ ಅವಕಾಶ ನಿರಾಕರಿಸಿದ ಘಟನೆ ಇಂದು ನಡೆದಿದೆ.
ಪ್ರವೀಣ್ ಹತ್ಯೆಗೆ ಸಂಬಂಧಿಸಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ಮಾಜಿ ಸಚಿವ ಶಾಸಕ ಯು.ಟಿ ಕಾದರ್ ರವರಿಗೆ ಪ್ರವೀಣ್ ರವರ ಕುಟುಂಬ ಅವಕಾಶ ನಿರಾಕರಿಸಿದ್ದು ಅವರು ಅಲ್ಲಿಂದಲೇ ಹಿಂದಿರುಗಿದ ಘಟನೆ ನಡೆಯಿತು.