ಭ್ರಾತೃತ್ವ ಮೂಡಿಸಬೇಕಾದ ಕಾಲೇಜ್ ಕ್ಯಾಂಪಸ್ ಗಳು ಅನೈಕ್ಯತೆಯ ತಾಣಗಳಾಗುತ್ತಿರುವುದು ಖೇದಕರ – ಎಸ್ಸೆಸ್ಸಫ್
ಪುತ್ತೂರು : ಭ್ರಾತೃತ್ವವನ್ನು ಮೂಡಿಸಬೇಕಾಗಿದ್ದಂತಹ ಕಾಲೇಜ್ ಕ್ಯಾಂಪಸ್ ಗಳಲ್ಲಿ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಜನೆಗಾಗಿ ಬರುವಂತಹ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮುಭಾವನೆಗಳನ್ನು ಮೂಡಿಸಿ ವಿದ್ಯಾರ್ಥಿಗಳ ನಡುವೆಯೇ ಕಂದಕಗಳನ್ನು ಸೃಷ್ಟಿಸಿ ಅನೈಕ್ಯತೆಗೆ ಕಾರಣವಾಗುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಖೇದಕರ. ಪುತ್ತೂರು ತಾಲ್ಲೂಕಿನಲ್ಲೇ ಕಳೆದೊಂದು…